ಕೊಡಿಗೇಹಳ್ಳಿ ಹೆಡ್ ಕಾನ್ಸ್ಟೇಬಲ್ ಬಿ. ಮಂಜುನಾಥ್ ತಮ್ಮ ಸಹೊದ್ಯೋಗಿಗಳಾದ ಶಿವರಾಜ್ ನಾಡರ್, ಆರ್.ಎಸ್. ಅನಂತ, ಶಿವಾನಂದ ಠೆಕ್ಕಿ ಅವರ ಜೊತೆ ಹೆಬ್ಬಾಳ ಫ್ಲೈಓವರ್ ಬಳಿ ಬೆಳಗಿನ ಜಾವ 5.30ರ ಸುಮಾರಿಗೆ ಗಸ್ತು ತಿರುಗುತ್ತಿದ್ದಾಗ ಬ್ಯಾಗ್ನಲ್ಲಿ ಮೊಬೈಲ್ ತುಂಬಿಕೊಂಡು ಹೋಗುತ್ತಿದ್ದ ಆರೋಪಿಯನ್ನು ಹಿಡಿದಿದ್ದಾರೆ.