ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ಅಡ್ವೊಕೇಟ್ ಜನರಲ್ ಎಂ.ಆರ್.ನಾಯಕ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಹಿರಿಯ ವಕೀಲರಾದ ಬಿ.ವಿ.ಆಚಾರ್ಯ, ಕೆ.ಕಸ್ತೂರಿ, ಪ್ರೊ.ರವಿವರ್ಮ ಕುಮಾರ್, ಉದಯ್ ಹೊಳ್ಳ, ಶಿವಪ್ಪ, ವೈ.ಆರ್.ಸದಾಶಿವ ರೆಡ್ಡಿ, ಡಿ.ಎನ್.ನಂಜುಂಡ ರೆಡ್ಡಿ, ಎಸ್.ಎನ್.ಮೂರ್ತಿ, ಡಿ.ಎಲ್.ಎನ್.ರಾವ್, ದೇವದಾಸ್, ಎಂ.ಟಿ.ನಾಣಯ್ಯ, ಎಚ್.ಸಿ.ಶಿವರಾಮು, ಕೆ.ಎನ್.ಪುಟ್ಟೇಗೌಡ ಸೇರಿದಂತೆ 20ಕ್ಕೂ ಹೆಚ್ಚು ಹಿರಿಯ ವಕೀಲರು ಹಾಜರಿದ್ದರು.