<p><strong>ಬೆಂಗಳೂರು: </strong>ರಾಜ್ಯ ಸರ್ಕಾರ 78 ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.</p>.<p><strong>ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಹೊಸದಾಗಿ ನಿಯುಕ್ತಿಗೊಂಡಿರುವ ಅಧಿಕಾರಿಗಳು:</strong> ಕಾಂತರಾಜು– ಬಿಎಂಟಿಎಫ್, ಎನ್. ನಯನಾ– ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಕೇಶವಮೂರ್ತಿ– ತಹಶೀಲ್ದಾರ್ ಗ್ರೇಡ್–1, ದೇವನಹಳ್ಳಿ ಬೆಂಗಳೂರು ಗ್ರಾಮಾಂತರ, ಎನ್. ಶಿವಕುಮಾರ್– ವಿಶೇಷ ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು, ನಾಗರತ್ನ ಬಿ.ಕೆ– ಕೆಎಸ್ಎಫ್ಸಿ, ರವಿಚಂದ್ರ.ಎಸ್– ಚುನಾವಣಾ ತಹಶೀಲ್ದಾರ್, ಬಿಬಿಎಂಪಿ, ಭಾರತಿ– ತಹಶೀಲ್ದಾರ್ ಫ್ಲಯಿಂಗ್ ಸ್ಕೂಲ್,</p>.<p>ಆರ್.ಭಾಗ್ಯ– ವಿಶೇಷಾಧಿಕಾರಿ, ಪುನರ್ವಸತಿ, ಪುನರ್ ನಿರ್ಮಾಣ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ. ಮಹೇಂದ್ರ– ಬೆಂಗಳೂರು ಉತ್ತರ ತಾಲ್ಲೂಕು, ಎನ್. ರಘುಮೂರ್ತಿ– ಉಪವಿಭಾಗಾಧಿಕಾರಿ ಕಚೇರಿ, ಬೆಂಗಳೂರು ಉತ್ತರ, ಶಿವರಾಜು– ಪ್ರಾದೇಶಿಕ ಆಯುಕ್ತರ ಕಚೇರಿ, ಎಚ್.ಕೊಟ್ರೇಶ್– ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ನಗರ ಜಿಲ್ಲೆ,</p>.<p>ಎನ್.ಲಕ್ಷ್ಮಿ– ಉಪವಿಭಾಗಾಧಿಕಾರಿ ಕಚೇರಿ, ಬೆಂಗಳೂರು ದಕ್ಷಿಣ ವಿಭಾಗ, ಸೋಮಶೇಖರ್– ಭೂಮಿ ಉಸ್ತುವಾರಿ ಕೇಂದ್ರ, ಕಂದಾಯ ಇಲಾಖೆ, ರಾಜಣ್ಣ– ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ, ಸವಿತಾ– ತಹಶೀಲ್ದಾರ್, ಕಂದಾಯ ಗ್ರಾಮ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯ ಸರ್ಕಾರ 78 ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.</p>.<p><strong>ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಹೊಸದಾಗಿ ನಿಯುಕ್ತಿಗೊಂಡಿರುವ ಅಧಿಕಾರಿಗಳು:</strong> ಕಾಂತರಾಜು– ಬಿಎಂಟಿಎಫ್, ಎನ್. ನಯನಾ– ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಕೇಶವಮೂರ್ತಿ– ತಹಶೀಲ್ದಾರ್ ಗ್ರೇಡ್–1, ದೇವನಹಳ್ಳಿ ಬೆಂಗಳೂರು ಗ್ರಾಮಾಂತರ, ಎನ್. ಶಿವಕುಮಾರ್– ವಿಶೇಷ ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು, ನಾಗರತ್ನ ಬಿ.ಕೆ– ಕೆಎಸ್ಎಫ್ಸಿ, ರವಿಚಂದ್ರ.ಎಸ್– ಚುನಾವಣಾ ತಹಶೀಲ್ದಾರ್, ಬಿಬಿಎಂಪಿ, ಭಾರತಿ– ತಹಶೀಲ್ದಾರ್ ಫ್ಲಯಿಂಗ್ ಸ್ಕೂಲ್,</p>.<p>ಆರ್.ಭಾಗ್ಯ– ವಿಶೇಷಾಧಿಕಾರಿ, ಪುನರ್ವಸತಿ, ಪುನರ್ ನಿರ್ಮಾಣ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ. ಮಹೇಂದ್ರ– ಬೆಂಗಳೂರು ಉತ್ತರ ತಾಲ್ಲೂಕು, ಎನ್. ರಘುಮೂರ್ತಿ– ಉಪವಿಭಾಗಾಧಿಕಾರಿ ಕಚೇರಿ, ಬೆಂಗಳೂರು ಉತ್ತರ, ಶಿವರಾಜು– ಪ್ರಾದೇಶಿಕ ಆಯುಕ್ತರ ಕಚೇರಿ, ಎಚ್.ಕೊಟ್ರೇಶ್– ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ನಗರ ಜಿಲ್ಲೆ,</p>.<p>ಎನ್.ಲಕ್ಷ್ಮಿ– ಉಪವಿಭಾಗಾಧಿಕಾರಿ ಕಚೇರಿ, ಬೆಂಗಳೂರು ದಕ್ಷಿಣ ವಿಭಾಗ, ಸೋಮಶೇಖರ್– ಭೂಮಿ ಉಸ್ತುವಾರಿ ಕೇಂದ್ರ, ಕಂದಾಯ ಇಲಾಖೆ, ರಾಜಣ್ಣ– ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ, ಸವಿತಾ– ತಹಶೀಲ್ದಾರ್, ಕಂದಾಯ ಗ್ರಾಮ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>