ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

78 ತಹಶೀಲ್ದಾರ್‌ಗಳ ವರ್ಗಾವಣೆ

Last Updated 25 ಜನವರಿ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ 78 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಹೊಸದಾಗಿ ನಿಯುಕ್ತಿಗೊಂಡಿರುವ ಅಧಿಕಾರಿಗಳು: ಕಾಂತರಾಜು– ಬಿಎಂಟಿಎಫ್, ಎನ್‌. ನಯನಾ– ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಕೇಶವಮೂರ್ತಿ– ತಹಶೀಲ್ದಾರ್‌ ಗ್ರೇಡ್‌–1, ದೇವನಹಳ್ಳಿ ಬೆಂಗಳೂರು ಗ್ರಾಮಾಂತರ, ಎನ್‌. ಶಿವಕುಮಾರ್‌– ವಿಶೇಷ ತಹಶೀಲ್ದಾರ್‌, ಬೆಂಗಳೂರು ಪೂರ್ವ ತಾಲ್ಲೂಕು, ನಾಗರತ್ನ ಬಿ.ಕೆ– ಕೆಎಸ್‌ಎಫ್‌ಸಿ, ರವಿಚಂದ್ರ.ಎಸ್‌– ಚುನಾವಣಾ ತಹಶೀಲ್ದಾರ್‌, ಬಿಬಿಎಂಪಿ, ಭಾರತಿ– ತಹಶೀಲ್ದಾರ್‌ ಫ್ಲಯಿಂಗ್‌ ಸ್ಕೂಲ್‌,

ಆರ್‌.ಭಾಗ್ಯ– ವಿಶೇಷಾಧಿಕಾರಿ, ಪುನರ್ವಸತಿ, ಪುನರ್‌ ನಿರ್ಮಾಣ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ. ಮಹೇಂದ್ರ– ಬೆಂಗಳೂರು ಉತ್ತರ ತಾಲ್ಲೂಕು, ಎನ್‌. ರಘುಮೂರ್ತಿ– ಉಪವಿಭಾಗಾಧಿಕಾರಿ ಕಚೇರಿ, ಬೆಂಗಳೂರು ಉತ್ತರ, ಶಿವರಾಜು– ಪ್ರಾದೇಶಿಕ ಆಯುಕ್ತರ ಕಚೇರಿ, ಎಚ್‌.ಕೊಟ್ರೇಶ್‌– ಚುನಾವಣಾ ತಹಶೀಲ್ದಾರ್‌, ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ನಗರ ಜಿಲ್ಲೆ,

ಎನ್‌.ಲಕ್ಷ್ಮಿ– ಉಪವಿಭಾಗಾಧಿಕಾರಿ ಕಚೇರಿ, ಬೆಂಗಳೂರು ದಕ್ಷಿಣ ವಿಭಾಗ, ಸೋಮಶೇಖರ್‌– ಭೂಮಿ ಉಸ್ತುವಾರಿ ಕೇಂದ್ರ, ಕಂದಾಯ ಇಲಾಖೆ, ರಾಜಣ್ಣ– ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ, ಸವಿತಾ– ತಹಶೀಲ್ದಾರ್‌, ಕಂದಾಯ ಗ್ರಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT