ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಹೊಸದಾಗಿ ನಿಯುಕ್ತಿಗೊಂಡಿರುವ ಅಧಿಕಾರಿಗಳು: ಕಾಂತರಾಜು– ಬಿಎಂಟಿಎಫ್, ಎನ್. ನಯನಾ– ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಕೇಶವಮೂರ್ತಿ– ತಹಶೀಲ್ದಾರ್ ಗ್ರೇಡ್–1, ದೇವನಹಳ್ಳಿ ಬೆಂಗಳೂರು ಗ್ರಾಮಾಂತರ, ಎನ್. ಶಿವಕುಮಾರ್– ವಿಶೇಷ ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು, ನಾಗರತ್ನ ಬಿ.ಕೆ– ಕೆಎಸ್ಎಫ್ಸಿ, ರವಿಚಂದ್ರ.ಎಸ್– ಚುನಾವಣಾ ತಹಶೀಲ್ದಾರ್, ಬಿಬಿಎಂಪಿ, ಭಾರತಿ– ತಹಶೀಲ್ದಾರ್ ಫ್ಲಯಿಂಗ್ ಸ್ಕೂಲ್,