ಮೃದುಲ್ ಮಾನ್ಯ ಆನಂದ್ (ನವದೆಹಲಿ), ಆಯುಷ್ ನೌಗ್ರಯ್ಯ (ಝಾನ್ಸಿ), ಅಕ್ಷತ್ ಪಂಗಾರಿಯಾ (ಹಲ್ದ್ವಾನಿ), ಆದಿತ್ಯ ಕುಮಾರ್ ಪಾಂಡಾ (ಚೆನ್ನೈ), ಅರ್ಘ್ಯದೀಪ್ ದತ್ತಾ (ಕೋಲ್ಕತ್ತ), ಸಕ್ಷಮ್ ಅಗರ್ವಾಲ್ (ಸಿಲಿಗುರಿ), ಸುಜೋಯ್ ದತ್ತಾ (ನವದೆಹಲಿ), ಆರ್ಯನ್ ಯಾದವ್ (ಲಖನೌ), ಮಾನವ್ ಪ್ರಿಯದರ್ಶಿ (ರಾಂಚಿ), ಪಾಲನ್ಶಾ ಅಗರ್ವಾಲ್ (ಮುಂಬೈ), ಧ್ರುವ್ ಗಾರ್ಗ್, ಸಮಿತ್ ಕುಮಾರ್ ಸೈನಿ, ಇರಾಮ್ ಕ್ವಾಜಿ (ಜೈಪುರ), ಕೃತಿ ಶರ್ಮಾ (ಸೂರತ್) ಸೇರಿ ಹಲವು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ.