‘ರಸ್ತೆ ಪಕ್ಕದಲ್ಲಿ ವಾಹನ ವೊಂದನ್ನು ತಡೆದು ತಪಾಸಣೆ ಮಾಡುತ್ತಿದ್ದರು. ಅದೇ ಸಂದರ್ಭದಲ್ಲೇ ನಗರದಿಂದ ವಿಮಾನ ನಿಲ್ದಾಣದತ್ತ ಹೊರಟಿದ್ದ ಕುಶಾಲ್ರಾಜ್, ವೇಗ, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ವಾಹನದ ಪಕ್ಕದಲ್ಲೇ ನಿಂತಿದ್ದ ಧನಂಜಯ್ಯ ಹಾಗೂ ಉಮಾಮಹೇಶ್ವರ್ ಅವರಿಗೂ ಕಾರು ಗುದ್ದಿಸಿದ್ದ.’ ಎಂದರು.