‘ನಮ್ಮ ಜನಾಂಗಕ್ಕೆ ಸಂಬಂಧಪಡದ ಕೆಲ ಜಾತಿಗಳಿದ್ದು, ಅವುಗಳನ್ನುಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಬೇಕು. ಬೆಂಗಳೂರು ಕರಗ ಮಹೋತ್ಸವದ ಆರಾಧಕರು ಹಾಗೂ ಧರ್ಮರಾಯನ ಕುಲದವರಾದ ವಹ್ನಿಕುಲ ಕ್ಷತ್ರಿಯ ಮತ್ತು ಇದರ ಉಪಜಾತಿಗಳಾದ ವನ್ನೇ ರೆಡ್ಡಿ, ವನ್ನೇ ಕಾಪು, ಪಳ್ಳಿ ರೆಡ್ಡಿ, ಪಳ್ಳಿ ಕಾಪು, ಧರ್ಮರಾಜು ಕಾಪು, ವನ್ನಿಯರ್ ಗೌಂಡರ್, ವಹ್ನಿಕುಲ ಗೌಂಡರ್ ಈ ಜಾತಿಗಳನ್ನು ಪಟ್ಟಿಗೆ ಸೇರ್ಪಡೆ ಮಾಡಬೇಕು’ ಎಂದು ಮನವಿ ಮಾಡಿದರು.