ಬೆಂಗಳೂರು: ‘ನಗರ ಪ್ರದೇಶದ ಕೊಳೆಗೇರಿ, ಎಸ್ಸಿ, ಎಸ್ಟಿ ಸಮುದಾ ಯಗಳ ವಸತಿ ಪ್ರದೇಶ, ಅಲ್ಪಸಂ ಖ್ಯಾತರು, ಬುಡ ಕಟ್ಟು-ಆದಿವಾಸಿ ಸಮುದಾಯ ವಾಸವಾಗಿರುವ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಒತ್ತು ನೀಡಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.