ವಿ. ಪ್ರಸನ್ನ, ಎಸ್. ಭಾಸ್ಕರ್ ಸೇರಿದಂತೆ ಕೆಲ ಸಬ್ ರಿಜಿಸ್ಟ್ರಾರ್ಗಳು, ಕಂಪ್ಯೂಟರ್ ಎಂಜಿನಿಯರ್ ಹಾಗೂ ಡೇಟಾ ಎಂಟ್ರಿ ಆಪರೇಟರ್ಳಾದ ವಿ. ಹೇಮಾವತಿ, ಎ.ಎಚ್. ಗೋವಿಂದರಾಜು, ಮಂಗಳ ಗೌರಮ್ಮ, ಎನ್.ನಾಗರತ್ನಮ್ಮ, ಎಂ. ಸಂಜೀವ ರೆಡ್ಡಿ, ಎಚ್.ಎಸ್. ಅರವಿಂದ, ಕೆ.ಆರ್. ನಾಗರಾಜ್, ಬಿ.ಟಿ. ಲಲಿತಾ ಅಮೃತೇಶ, ಬಿ. ಮಧುಕುಮಾರ್, ರಂಜನಾ ಮತ್ತಿತರರು ಜಾಮೀನು ಪಡೆದವರಲ್ಲಿ ಸೇರಿದ್ದಾರೆ.