ಅಶೋಕ್ ಎನ್, ಎಸ್.ಎನ್. ರಮೇಶ್, ಶಿವಾನಂದ ಕೆ. ಗಾಣಿಗೇರ್, ಉಮೇಶ್ ಆರ್. ದೊಡ್ಡಮನಿ, ಲೋಕೇಶ್ ಪಿ, ಭೀಮಣ್ಣ ದೇವಪ್ಪ ನೇದಲಗಿ (ನಿಲಂಬನದಲ್ಲಿ) ಮತ್ತು ಮಹೇಶ್ ಸಿದ್ದನಗೌಡ ಪಾಟೀಲ್ ಅವರನ್ನು ಕ್ರಮವಾಗಿ ವಿಜಯಪುರ, ಬಳ್ಳಾರಿ, ಬೆಳಗಾವಿ, ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ.