‘ಮಾರ್ಕ್ಸ್ವಾದ ಭಾರತಕ್ಕೆ ಮದ್ದಾಗ ಬಲ್ಲದು ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು 1949ರಲ್ಲೇ ಹೇಳಿದ್ದರು. ಲೆನಿನ್ ಕೂಡಾ ಇದೇ ರೀತಿ ಮಾತುಗಳನ್ನು 1900ಕ್ಕೂ ಮುನ್ನ ಹೇಳಿದ್ದರು. ಹೀಗಾಗಿ,ವಿವಿಧ ವಾದಗಳು, ಸಿದ್ಧಾಂತಗಳ ಒರೆಗಲ್ಲಿನಲ್ಲಿ ಮಾರ್ಕ್ಸ್ ಸಿದ್ಧಾಂತ ಬೆಳಗಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.