‘ಬೆಂಗಳೂರಿನಲ್ಲಿರುವ ಕೆರೆಗಳು ರಾಜಕಾಲುವೆ ಸಂಪರ್ಕ ಹೊಂದಿರುತ್ತವೆ. ಆದರೆ, ರಾಜಕಾಲುವೆ ಸಂಪರ್ಕ ಇಲ್ಲದೆ ಬಸವನಪುರ ಕೆರೆ ನೇರವಾಗಿ ಮಳೆ ನೀರು ಸೇರುತ್ತಿತ್ತು. ಕೆರೆ ತುಂಬಿ ಸಾರ್ವಜನಿಕರಿಗೆ ಸಂತೋಷವಾಗಿತ್ತು. ಇನ್ನೂ ಈ ರೀತಿ ಜಲಕಾಯ ತುಂಬಲು ಎಷ್ಟು ದಿನ ಕಾಯಬೇಕೋ’ ಎಂದು ಕೆರೆ ಹೋರಾಟಗಾರ ಬಾಲಾಜಿ ರಘೋತ್ತಮ್ ಹೇಳಿದರು.