‘ಕೋತಿಗಳು ಕೈಗೆ ಸಿಕ್ಕರೆ, ಚಿಕಿತ್ಸೆ ನೀಡಿ ಉಳಿಸಿಕೊಳ್ಳಬಹುದು. ಹಿಡಿಯಲು ಹೋದಾಗ ಮರದ ತುದಿಗೇರಿ ತಪ್ಪಿಸಿಕೊಳ್ಳುತ್ತಿವೆ. ಎರಡು ಕೋತಿಗಳನ್ನು ಹಿಡಿದಿದ್ದೇವೆ. ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೆಂಗೇರಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಇನ್ನಷ್ಟು ಮಂಗಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಚಿಕಿತ್ಸೆ ನೀಡದಿದ್ದರೆ ಅವು ಸಾಯುವ ಅಪಾಯವಿದೆ’ ಎಂದು ಅವರು ಮಾಹಿತಿ ನೀಡಿದರು.