ಯಾಕೆ ಕ್ಷಮೆ?: ಪರಿಹಾರ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಪೀಠ, 2019ರ ನವೆಂಬರ್ 27ರಂದು ಪ್ರಮಾಣ ಪತ್ರ ಸಲ್ಲಿಸಿತ್ತು. ಈ ಪತ್ರದಲ್ಲಿ, ‘ಕೋರ್ಟ್ ಆದೇಶವನ್ನು ಮೇಯರ್, ಉಪ ಮೇಯರ್, ಆಡಳಿತ ಪಕ್ಷದ ನಾಯಕರು, ಬೃಹತ್ ಕಾಮಗಾರಿ, ಆರ್ಥಿಕ ಹಾಗೂ ತೆರಿಗೆ ಮತ್ತು ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಹಾಗೂ ವಿರೋಧ ಪಕ್ಷದ ನಾಯಕರ ಮುಂದಿಡಲಾಗಿದೆ’ ಎಂದು ತಿಳಿಸಲಾಗಿತ್ತು.