‘ಅನೇಕ ಎಂಜಿನಿಯರ್ಗಳು ಒಂದೇ ವಲಯದಲ್ಲಿ, ಒಂದೇ ಹುದ್ದೆಯಲ್ಲಿ ಏಳೆಂಟು ವರ್ಷಗಳಿಂದ ಇದ್ದರು. ಅಂತಹವರನ್ನು ಬೇರೆ ಕಚೇರಿಗಳಿಗೆ ಹಾಗೂ ಬೇರೆ ವಲಯಗಳಿಗೆ ವರ್ಗ ಮಾಡಿದ್ದೇನೆ. ಕೆಲವರನ್ನು ಕೆರೆ ನಿರ್ವಹಣೆ ಹಾಗೂ ವಾರ್ಡ್ ಎಂಜಿನಿಯರ್ಗಳನ್ನಾಗಿ ಬಳಸಿಕೊಳ್ಳುವಂತೆ ಜಂಟಿ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಮಂಜುನಾಥ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.