‘ಈ ಪ್ರಕರಣದಲ್ಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ. ಹಾಗಾಗಿ ಆಗಸ್ಟ್ 22 ರಂದು ನೀಡಿದ ಆದೇಶ ಪಾಲನೆ ಮಾಡಬೇಕಿತ್ತು. ಈಗ ಬಂದು ಪ್ರಮಾಣಪತ್ರ ತಪ್ಪಿನಿಂದ ಕೂಡಿದೆ ಎಂದು ಹೇಳುತ್ತಿದ್ದೀರಿ. ಬಿಬಿಎಂಪಿ ಕಾನೂನಿಗಿಂತ ಮಿಗಿಲಲ್ಲ, ಇದು
ನ್ಯಾಯಾಲಯವನ್ನು ತುಂಬಾ ಹಗುರವಾಗಿ ಪರಿಗಣಿಸಿದಂತೆ ಕಾಣುತ್ತಿದೆ’ ಎಂದು ಕಿಡಿಕಾರಿತು.