<p><strong>ಮುನೇಶ್ವರ ಸ್ವಾಮಿ ದೇವರ ಪ್ರತಿಷ್ಠಾಪನೆ, ನೂತನ ದೇವಾಲಯದ ಮಹಾ ಕುಂಭಾಭಿಷೇಕ ಪೂಜೆ</strong>: ಉಪಸ್ಥಿತಿ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ.ಎಂ. ನಾಗರಾಜ್, ಆಯೋಜನೆ ಮತ್ತು ಸ್ಥಳ: ಮುನೇಶ್ವರ ದೇವಸ್ಥಾನ ಅಭಿವೃದ್ಧಿ ಸಂಘ ಟ್ರಸ್ಟ್, ಬೆಳಿಗ್ಗೆ 9.30 </p>.<p><strong>ಕೃಷಿ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಜ್ಞಾನ ಸಪ್ತಾಹ 2025:</strong> ಉದ್ಘಾಟನೆ: ಆರ್.ಸಿ. ಅಗರವಾಲ್, ಅಧ್ಯಕ್ಷತೆ: ಎಸ್.ವಿ. ಸುರೇಶ, ಆಯೋಜನೆ: ಕೃಷಿ ವಿಶ್ವವಿದ್ಯಾಲಯ, ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ, ಜಿಕೆವಿಕೆ ಆವರಣ, ಹೆಬ್ಬಾಳ. ಬೆಳಿಗ್ಗೆ 9.30</p>.<p><strong>ಗುರುರಾಘವೇಂದ್ರಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅಂಗವಾಗಿ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ ಪ್ರದಾನ:</strong> ಅತಿಥಿಗಳು: ಎನ್.ಕೆ. ಸುಧೀಂದ್ರರಾವ್, ಮಹೇಶ್ ಜೋಶಿ, ಕೆ.ಕಲ್ಯಾಣ್, ಅಧ್ಯಕ್ಷತೆ: ಎಚ್.ಎಲ್.ಎನ್. ರಾವ್. ಪ್ರಶಸ್ತಿ ಪುರಸ್ಕೃತರು: ಎಂ.ಪಿ. ಮಂಜುನಾಥ್, ಚಿಂತನ್ ಚಿನ್ನಪ್ಪ, ಕೊಳ್ಳೇಗಾಲ ರಾಘವೇಂದ್ರ, ಬಿ.ವಿ. ನರಹರಿ ರಾವ್, ಕೆ.ಎನ್. ಪದ್ಮನಾಭ, ಬಿ.ಎಂ. ಬಸವರಾಜ್, ರೇಖಾ ಜಗದೀಶ್, ಭವ್ಯಶ್ರೀ ರೈ, ಹರಿಣಿ ಶ್ರೀಕಾಂತ್. ಪ್ರಿಯದರ್ಶಿನಿ, ಮಾಧವಾಚಾರ್ಯ, ನಾಗೇಂದ್ರ ಜೆಟ್ಟಿ. ಆಯೋಜನೆ: ಆರ್ಯಭಟ ಸಾಂಸ್ಕೃತಿಕ ಸಂಸ್ಥೆ. ಸ್ಥಳ: ಕೋದಂಡರಾಮ ವಿದ್ಯಾರ್ಥಿ ನಿಲಯ, ಕುಮಾರಕೃಪಾ ವೆಸ್ಟ್, ಬೆಳಿಗ್ಗೆ 9.30</p>.<p><strong>ವಚನ ಶ್ರಾವಣ–2025:</strong> ಅಧ್ಯಕ್ಷತೆ: ಮೈತ್ರಿದೇವಿ ಜೆ., ಅತಿಥಿ: ಮುಕ್ತಾಂಬ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಆಡಿಟೋರಿಯಂ, ನಾಗಪ್ಪ ರಸ್ತೆ, ಶೇಷಾದ್ರಿಪುರ, ಬೆಳಿಗ್ಗೆ 10</p>.<p><strong>ಸಂಪೂರ್ಣ ರಾಮಾಯಣ–ಪೌರಾಣಿಕ ನಾಟಕ: ಉದ್ಘಾಟನೆ:</strong> ರಮೇಶ್ ಡಿ.ಎಸ್., ಅತಿಥಿಗಳು: ಎಂ. ಜಗದೀಶ್, ಬಾಲಕೃಷ್ಣ, ಆಯೋಜನೆ: ವಿನಾಯಕ ಕಲಾ ಬಳಗ ಟ್ರಸ್ಟ್, ಸ್ಥಳ: ಮೈಸೂರು ಉದ್ಯಾನ ಕಲಾ ಸಂಘ ಭವನ, ಲಾಲ್ಬಾಗ್, ಬೆಳಿಗ್ಗೆ 10.30 </p>.<p><strong>ಸಾಂಗ್ಸ್ ಆಫ್ ನೇಚರ್ ಪ್ರದರ್ಶನ:</strong> ಆಯೋಜನೆ: ಊರ್ಜಾ ವಿನ್ಯಾಸ ಸ್ಟುಡಿಯೊ. ಸ್ಥಳ: ‘ಸಭಾ’, ಕಾಮರಾಜ್ ರಸ್ತೆ, ಬೆಳಿಗ್ಗೆ 11ರಿಂದ</p>.<p>ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡುವವರು: ಅನುಷಾ ರಾಘವೇಂದ್ರ ಮತ್ತು ಸಂಗಡಿಗರು, ಆಯೋಜನೆ ಮತ್ತು ಸ್ಥಳ: ಉತ್ತರಾದಿ ಮಠ, ಸಹಕಾರ ನಗರ, ಸಂಜೆ 5.30</p>.<p><strong>ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ:</strong> ಮುದ್ದುಮೋಹನ್ ಮತ್ತು ತಂಡದಿಂದ ಸಂಗೀತ ಕಛೇರಿ, ಆಯೋಜನೆ: ಶ್ರೀ ರಾಘವೇಂದ್ರ ಸೇವಾ ಸಮಿತಿ ಟ್ರಸ್ಟ್, ಸ್ಥಳ: ಶ್ರೀ ಗುರುರಾಜ ಸಭಾ ಭವನ, ಕೆಂಗೇರಿ ಉಪನಗರ, ಸಂಜೆ 6</p>.<p><strong>‘ಗುರುರಾಯರ ಮಹಿಮೆ’–ಧಾರ್ಮಿಕ ಪ್ರವಚನ:</strong> ಕಲ್ಯಾ ಶ್ರೀಕಾಂತಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 6.30</p>.<p><strong>228ನೇ ಮಾಸಿಕ ಸಮಾವೇಶ, ಅಕ್ಕಯ್ಯಮ್ಮ ನಂಜಪ್ಪ ಮತ್ತು ಎಂ.ನಂಜಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮ:</strong> ಅತಿಥಿ: ಹಂಪ ನಾಗರಾಜಯ್ಯ, ಗಾಯಕಿಗೆ ಸನ್ಮಾನ: ಶೈಲಜಾ, ಅಧ್ಯಕ್ಷತೆ: ಎಸ್.ಷಡಕ್ಷರಿ, ಆಯೋಜನೆ: ಸದಾಶಿವ ನಗರ ವೀರಶೈವ ಸಮಾಜ, ಸ್ಥಳ: ಬೃಂದಾವನ ಹಾಲ್, ಸದಾಶಿವ ನಗರ ಕ್ಲಬ್, ಸಂಜೆ 6.30</p>.<p><strong>ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ದಾಸಾಮೃತ: ದೈವೀ ವೀಣೆ:</strong> ಲತಾ, ಮಾನುಷಿ ವೀಣೆ:ಶ್ರುತಿ ಎಸ್., ಧನುವೀಣೆ: ಶ್ರವಂತ್, ನಂದಿವಾದ್ಯ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರ ರಾಘವೇಂದ್ರ ಸ್ವಾಮಿಗಳ ಮಠ, ರಾತ್ರಿ 7</p>.<p><strong>ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಹರಿದಾಸ ವೈಭವ:</strong> ಗಾಯನ: ಸುಷ್ಮಾ ಶ್ರೇಯಸ್, ಪಿಟೀಲು: ಎಂ.ಎಸ್. ಗೋವಿಂದಸ್ವಾಮಿ, ಮೃದಂಗ: ಗಣೇಶಮೂರ್ತಿ, ಆಯೋಜನೆ ಮತ್ತು ಸ್ಥಳ: ವ್ಯಾಸರಾಜ ಮಠ (ಸೋಸಲೆ), ರಾಜಾಜಿನಗರ 2ನೇ ಹಂತ, ಸಂಜೆ 7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನೇಶ್ವರ ಸ್ವಾಮಿ ದೇವರ ಪ್ರತಿಷ್ಠಾಪನೆ, ನೂತನ ದೇವಾಲಯದ ಮಹಾ ಕುಂಭಾಭಿಷೇಕ ಪೂಜೆ</strong>: ಉಪಸ್ಥಿತಿ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ.ಎಂ. ನಾಗರಾಜ್, ಆಯೋಜನೆ ಮತ್ತು ಸ್ಥಳ: ಮುನೇಶ್ವರ ದೇವಸ್ಥಾನ ಅಭಿವೃದ್ಧಿ ಸಂಘ ಟ್ರಸ್ಟ್, ಬೆಳಿಗ್ಗೆ 9.30 </p>.<p><strong>ಕೃಷಿ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಜ್ಞಾನ ಸಪ್ತಾಹ 2025:</strong> ಉದ್ಘಾಟನೆ: ಆರ್.ಸಿ. ಅಗರವಾಲ್, ಅಧ್ಯಕ್ಷತೆ: ಎಸ್.ವಿ. ಸುರೇಶ, ಆಯೋಜನೆ: ಕೃಷಿ ವಿಶ್ವವಿದ್ಯಾಲಯ, ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ, ಜಿಕೆವಿಕೆ ಆವರಣ, ಹೆಬ್ಬಾಳ. ಬೆಳಿಗ್ಗೆ 9.30</p>.<p><strong>ಗುರುರಾಘವೇಂದ್ರಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅಂಗವಾಗಿ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ ಪ್ರದಾನ:</strong> ಅತಿಥಿಗಳು: ಎನ್.ಕೆ. ಸುಧೀಂದ್ರರಾವ್, ಮಹೇಶ್ ಜೋಶಿ, ಕೆ.ಕಲ್ಯಾಣ್, ಅಧ್ಯಕ್ಷತೆ: ಎಚ್.ಎಲ್.ಎನ್. ರಾವ್. ಪ್ರಶಸ್ತಿ ಪುರಸ್ಕೃತರು: ಎಂ.ಪಿ. ಮಂಜುನಾಥ್, ಚಿಂತನ್ ಚಿನ್ನಪ್ಪ, ಕೊಳ್ಳೇಗಾಲ ರಾಘವೇಂದ್ರ, ಬಿ.ವಿ. ನರಹರಿ ರಾವ್, ಕೆ.ಎನ್. ಪದ್ಮನಾಭ, ಬಿ.ಎಂ. ಬಸವರಾಜ್, ರೇಖಾ ಜಗದೀಶ್, ಭವ್ಯಶ್ರೀ ರೈ, ಹರಿಣಿ ಶ್ರೀಕಾಂತ್. ಪ್ರಿಯದರ್ಶಿನಿ, ಮಾಧವಾಚಾರ್ಯ, ನಾಗೇಂದ್ರ ಜೆಟ್ಟಿ. ಆಯೋಜನೆ: ಆರ್ಯಭಟ ಸಾಂಸ್ಕೃತಿಕ ಸಂಸ್ಥೆ. ಸ್ಥಳ: ಕೋದಂಡರಾಮ ವಿದ್ಯಾರ್ಥಿ ನಿಲಯ, ಕುಮಾರಕೃಪಾ ವೆಸ್ಟ್, ಬೆಳಿಗ್ಗೆ 9.30</p>.<p><strong>ವಚನ ಶ್ರಾವಣ–2025:</strong> ಅಧ್ಯಕ್ಷತೆ: ಮೈತ್ರಿದೇವಿ ಜೆ., ಅತಿಥಿ: ಮುಕ್ತಾಂಬ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಆಡಿಟೋರಿಯಂ, ನಾಗಪ್ಪ ರಸ್ತೆ, ಶೇಷಾದ್ರಿಪುರ, ಬೆಳಿಗ್ಗೆ 10</p>.<p><strong>ಸಂಪೂರ್ಣ ರಾಮಾಯಣ–ಪೌರಾಣಿಕ ನಾಟಕ: ಉದ್ಘಾಟನೆ:</strong> ರಮೇಶ್ ಡಿ.ಎಸ್., ಅತಿಥಿಗಳು: ಎಂ. ಜಗದೀಶ್, ಬಾಲಕೃಷ್ಣ, ಆಯೋಜನೆ: ವಿನಾಯಕ ಕಲಾ ಬಳಗ ಟ್ರಸ್ಟ್, ಸ್ಥಳ: ಮೈಸೂರು ಉದ್ಯಾನ ಕಲಾ ಸಂಘ ಭವನ, ಲಾಲ್ಬಾಗ್, ಬೆಳಿಗ್ಗೆ 10.30 </p>.<p><strong>ಸಾಂಗ್ಸ್ ಆಫ್ ನೇಚರ್ ಪ್ರದರ್ಶನ:</strong> ಆಯೋಜನೆ: ಊರ್ಜಾ ವಿನ್ಯಾಸ ಸ್ಟುಡಿಯೊ. ಸ್ಥಳ: ‘ಸಭಾ’, ಕಾಮರಾಜ್ ರಸ್ತೆ, ಬೆಳಿಗ್ಗೆ 11ರಿಂದ</p>.<p>ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡುವವರು: ಅನುಷಾ ರಾಘವೇಂದ್ರ ಮತ್ತು ಸಂಗಡಿಗರು, ಆಯೋಜನೆ ಮತ್ತು ಸ್ಥಳ: ಉತ್ತರಾದಿ ಮಠ, ಸಹಕಾರ ನಗರ, ಸಂಜೆ 5.30</p>.<p><strong>ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ:</strong> ಮುದ್ದುಮೋಹನ್ ಮತ್ತು ತಂಡದಿಂದ ಸಂಗೀತ ಕಛೇರಿ, ಆಯೋಜನೆ: ಶ್ರೀ ರಾಘವೇಂದ್ರ ಸೇವಾ ಸಮಿತಿ ಟ್ರಸ್ಟ್, ಸ್ಥಳ: ಶ್ರೀ ಗುರುರಾಜ ಸಭಾ ಭವನ, ಕೆಂಗೇರಿ ಉಪನಗರ, ಸಂಜೆ 6</p>.<p><strong>‘ಗುರುರಾಯರ ಮಹಿಮೆ’–ಧಾರ್ಮಿಕ ಪ್ರವಚನ:</strong> ಕಲ್ಯಾ ಶ್ರೀಕಾಂತಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 6.30</p>.<p><strong>228ನೇ ಮಾಸಿಕ ಸಮಾವೇಶ, ಅಕ್ಕಯ್ಯಮ್ಮ ನಂಜಪ್ಪ ಮತ್ತು ಎಂ.ನಂಜಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮ:</strong> ಅತಿಥಿ: ಹಂಪ ನಾಗರಾಜಯ್ಯ, ಗಾಯಕಿಗೆ ಸನ್ಮಾನ: ಶೈಲಜಾ, ಅಧ್ಯಕ್ಷತೆ: ಎಸ್.ಷಡಕ್ಷರಿ, ಆಯೋಜನೆ: ಸದಾಶಿವ ನಗರ ವೀರಶೈವ ಸಮಾಜ, ಸ್ಥಳ: ಬೃಂದಾವನ ಹಾಲ್, ಸದಾಶಿವ ನಗರ ಕ್ಲಬ್, ಸಂಜೆ 6.30</p>.<p><strong>ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ದಾಸಾಮೃತ: ದೈವೀ ವೀಣೆ:</strong> ಲತಾ, ಮಾನುಷಿ ವೀಣೆ:ಶ್ರುತಿ ಎಸ್., ಧನುವೀಣೆ: ಶ್ರವಂತ್, ನಂದಿವಾದ್ಯ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರ ರಾಘವೇಂದ್ರ ಸ್ವಾಮಿಗಳ ಮಠ, ರಾತ್ರಿ 7</p>.<p><strong>ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಹರಿದಾಸ ವೈಭವ:</strong> ಗಾಯನ: ಸುಷ್ಮಾ ಶ್ರೇಯಸ್, ಪಿಟೀಲು: ಎಂ.ಎಸ್. ಗೋವಿಂದಸ್ವಾಮಿ, ಮೃದಂಗ: ಗಣೇಶಮೂರ್ತಿ, ಆಯೋಜನೆ ಮತ್ತು ಸ್ಥಳ: ವ್ಯಾಸರಾಜ ಮಠ (ಸೋಸಲೆ), ರಾಜಾಜಿನಗರ 2ನೇ ಹಂತ, ಸಂಜೆ 7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>