ಖ್ಯಾತ ಕೊಳಲು ವಾದಕ ರೋಣು ಮಜುಮದಾರ, ಸಿತಾರ್ ವಾದಕ ಸ್ವೀಕಾರ್ ಕಟ್ಟಿ, ಹಾಗೂ ಹೃಷಿಕೇಶ್ ಮಜುಮದಾರ ಅವರ ಕೊಳಲು ವಾದನದ ಜುಗಲ್ಬಂದಿ ಕಾರ್ಯಕ್ರಮ ನಡೆಯಲಿದ್ದು, ರಾಜೇಂದ್ರ ನಾಕೋಡ್ ಅವರು ತಬಲಾ ಸಾಥ್ ನೀಡಲಿದ್ದಾರೆ. ನಂತರ ಪರಮೇಶ್ವರ ಹೆಗಡೆ ಅವರ ಸಂಗೀತ ಕಛೇರಿ ನಡೆಯಲಿದ್ದು, ಗುರುಮೂರ್ತಿ ಅವರು ತಬಲಾ, ಮಧುಸೂದನ ಭಟ್ಟ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.