9ನೇ ಪಟ್ಟಾಭಿಷೇಕದ ಕೊಡುಗೆ: ಜನಪರವಾಗಿದ್ದ ಜಯಚಾಮರಾಜೇಂದ್ರ ಅವರು, ಶಾಶ್ವತವಾಗಿ ಉಳಿಯುವ ಯೋಜನೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ತಮ್ಮ ಪಟ್ಟಾಭಿಷೇಕದ 8ನೇ ವರ್ಷದ ನೆನಪಿನಲ್ಲಿ ಜಯನಗರ ನಿರ್ಮಿಸಿ, ಅದರ ಉದ್ಘಾಟನೆಗೆ ಅಶೋಕ ಸ್ತಂಭ ನಿಲ್ಲಿಸಿದ್ದರು. 1948ರಲ್ಲಿ ನಿರ್ಮಿಸಿದ್ದ ಸ್ತಂಭ ಇಂದು ಪ್ರವಾಸ ಸ್ಥಳವಾಗಿದೆ.