ಸೋಮವಾರ, 23 ಫೆಬ್ರುವರಿ 2026
×
ADVERTISEMENT
ADVERTISEMENT

ಬೇಸಿಗೆ ಬಂದರೂ ಆರಂಭ ಆಗದ ಕೊಳವೆ ಬಾವಿ ದುರಸ್ತಿ: ಜಲಮಂಡಳಿ ವಿಳಂಬ ನೀತಿಗೆ ಅಸಮಾಧಾನ

Published : 22 ಫೆಬ್ರುವರಿ 2026, 23:38 IST
Last Updated : 22 ಫೆಬ್ರುವರಿ 2026, 23:38 IST
ಫಾಲೋ ಮಾಡಿ
Comments
ಬೆಂಗಳೂರಿನಲ್ಲಿ ಸಾರ್ವಜನಿಕ ಕೊಳವೆಬಾವಿ ದುರಸ್ತಿಗೆ ಒತ್ತಾಯ ಹೆಚ್ಚಿದೆ( ಸಾಂದರ್ಭಿಕ ಚಿತ್ರ)
ಬೆಂಗಳೂರಿನಲ್ಲಿ ಸಾರ್ವಜನಿಕ ಕೊಳವೆಬಾವಿ ದುರಸ್ತಿಗೆ ಒತ್ತಾಯ ಹೆಚ್ಚಿದೆ( ಸಾಂದರ್ಭಿಕ ಚಿತ್ರ)
ದೂರುಗಳ ಪ್ರಮಾಣ ಹೆಚ್ಚಳ
ಬೇಸಿಗೆಗೆ ಸಿದ್ದತೆ ಮಾಡಿಕೊಳ್ಳುವ ಮುನ್ನ ಹಿರಿಯ ಅಧಿಕಾರಿಗಳ ಹಂತದಲ್ಲಿ ಪೂರ್ವಭಾವಿ ತಯಾರಿ ಶುರುವಾಗಿದೆ. ಫೆಬ್ರುವರಿಯಿಂದ ಮೇ ಅಂತ್ಯದವರೆಗೂ ಬೇಸಿಗೆ ವಾತಾವರಣ ಇದ್ದರೂ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನೀರಿನ ಬೇಡಿಕೆ ದೂರುಗಳ ಪ್ರಮಾಣವೂ ‌ಹೆಚ್ಚಿರಲಿದೆ. ಜಲಮಂಡಳಿ ವ್ಯಾಪ್ತಿಯ ಉಪ ವಿಭಾಗಗಳು ಹಾಗೂ ಸೇವಾ ಠಾಣೆಗಳ ವ್ಯಾಪ್ತಿಯಲ್ಲಿ ಹಿಂದಿನ ಬೇಸಿಗೆ ವೇಳೆ ಕೈಗೊಂಡ ಕ್ರಮಗಳು ಈ ಬಾರಿ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳು ಇದನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ದಪಡಿಸಲು ಸೂಚನೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT