'ರಾಜಸ್ಥಾನದ ವಿಕಾಸ್ಕುಮಾರ್, ನಗರದಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ. ಲಾಕ್ಡೌನ್ನಿಂದ ಕೆಲಸ ಹೋಗಿತ್ತು. ವಾಪಸು ರಾಜಸ್ಥಾನಕ್ಕೆ ಹೋಗಿದ್ದ. ಬೆಂಗಳೂರಿನಲ್ಲಿ ನೆಲೆಸಿದ್ದ ಇಬ್ಬರು ಸಹಚರರ ಮೂಲಕ ಬೈಕ್ ಕಳವು ಮಾಡಿಸುತ್ತಿದ್ದ. ಕೃತ್ಯ ಎಸಗಲು ವಿಕಾಸ್ಕುಮಾರ್, ವಿಮಾನದಲ್ಲಿ ನಗರಕ್ಕೆ ಬಂದು ಹೋಗುತ್ತಿದ್ದ' ಎಂದು ಡಿಸಿಪಿ ಹೇಳಿದರು.