ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ಹಾಗೂ ಎಪಿಎಂಸಿಗಳಿಂದ ದೇಣಿಗೆ ಸಂಗ್ರಹಿಸಿ, ಕೋವಿಡ್ ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹53 ಕೋಟಿ ನೀಡಿದ್ದೇವೆ. ಕೊರೊನಾ ಸೇನಾನಿಗಳಾದ 42,540 ಆಶಾ ಕಾರ್ಯಕರ್ತೆಯರಿಗೆ ತಲಾ ₹3,000 ದಂತೆ ಒಟ್ಟು ₹12.75 ಕೋಟಿ ವಿತರಿಸಿದ್ದೇವೆ’ ಎಂದೂ ಸಚಿವರು ಅರುಣ್ ಸಿಂಗ್ ಅವರಿಗೆ ತಿಳಿಸಿದರು.