ವಿವಿಧ ವಾರ್ಡ್ ಅಧ್ಯಕ್ಷರಾಗಿ ಕೆಂಪಣ್ಣ, ನಾಗರಾಜು, ಸುರೇಂದ್ರ, ವಿವಿಧ ಗ್ರಾಮಪಂಚಾಯತಿ ಕಾಂಗ್ರೆಸ್ ಅಧ್ಯಕ್ಷರಾಗಿ ಕೊಡಿಗೆಹಳ್ಳಿ-ಮಂಜುನಾಥ್, ತಾವರೆಕೆರೆ-ನರಸಿಂಹಯ್ಯ, ಚುಂಚನಕುಪ್ಪೆ-ಗಂಗಾಧರ, ಚಿಕ್ಕನಹಳ್ಳಿ-ಕಿರಣ್, ಅಜ್ಜನಹಳ್ಳಿ-ಭೀಮೇಶ್, ಚೋಳನಾಯಕನಹಳ್ಳಿ-ನಾಗೇಶ್, ಚನ್ನೇನಹಳ್ಳಿ– ಶ್ರೀನಿವಾಸ್ರಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.