ಬೆಂಗಳೂರು: ನಗರದ ವಿದ್ಯಾಶಿಲ್ಪ ಅಕಾಡೆಮಿ ಶಾಲೆಯ ಸಾಹಿಲ್ ಗಿರಿಯಾ, ಅಭಿರಾಜ್ ಕಾಮತ್, ಅನನ್ಯ ಬಾಲಸುಬ್ರಮಣಿ, ವೀರ್ ಚೌಧರಿ, ಗುಂಜನ್ ರಾಜೀವ್ ಹಾಗೂ ಆರ್ಯನ್ ಅಗರ್ವಾಲ್ ವಿದ್ಯಾರ್ಥಿಗಳ ತಂಡವು ₹4 ಲಕ್ಷ ಹಣ ಸಂಗ್ರಹಿಸಿ (ಕ್ರೌಡ್ ಫಂಡಿಂಗ್) ಸೌಲಭ್ಯ ವಂಚಿತ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ.