ಹಂಪಿಯ ಮಾತಂಗ ಮಠದ ಮಾತಂಗಮುನಿ,ಕೋಡಿಹಳ್ಳಿ ಆದಿಜಾಂಬವ ಮಠದ ಗುರುಪ್ರಕಾಶ್ ಮುನಿ, ಮಾಗಡಿಯ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ಎಚ್.ಆರ್.ತೇಗನೂರ್, ಕೆಪಿಎಸ್ಸಿ ಮಾಜಿ ಸದಸ್ಯ ದುಗ್ಗಪ್ಪ, ಹೆಣ್ಣೂರು ಲಕ್ಷ್ಮಿನಾರಾಯಣ, ದಾವಣಗೆರೆ ರಾಮಣ್ಣ, ಶಂಕರಪ್ಪ, ಹುಚ್ಚಪ್ಪ, ಕೊಡಿಗೆಹಳ್ಳಿ ನಾಗರಾಜ್, ಸುಬ್ಬರಾಜ್ ಇದ್ದರು.