’ಉತ್ತರ ಕರ್ನಾಟಕದ ಸುನೀಲ್, ಥಣಿಸಂದ್ರದಲ್ಲಿ ನೆಲೆಸಿದ್ದರು. ನ. 1ರಂದು ರಾತ್ರಿ 12 ಗಂಟೆಗೆ ಗ್ರಾಹಕರೊಬ್ಬರು ಆಹಾರ ಕಾಯ್ದಿರಿಸಿದ್ದರು. ನಾಗವಾರ ಸರ್ವೀಸ್ ರಸ್ತೆಯಲ್ಲಿರುವ ಹೋಟೆಲ್ನಲ್ಲಿ ಆಹಾರ ಪೊಟ್ಟಣ ಪಡೆದಿದ್ದ ಸುನೀಲ್, ದ್ವಿಚಕ್ರ ವಾಹನದಲ್ಲಿ ತಿರುಮೇನಹಳ್ಳಿ ಕಡೆ ಹೊರಟಿದ್ದರು’ ಎಂದು ಪೊಲೀಸರು ಹೇಳಿದರು.