ಪೀಣ್ಯ ದಾಸರಹಳ್ಳಿ ಸಮೀಪದ ಚಿಕ್ಕಬಾಣಾವರದ ವೀರಶೈವ ಲಿಂಗಾಯತ ವೇದಿಕೆ ಕಚೇರಿಯಲ್ಲಿ ನಡೆದ ಶಿವಪೂಜೆಯ ಸಂದರ್ಭದಲ್ಲಿ ಸಮಾಜ ಸೇವಕಿ 85 ವರ್ಷದ ರುದ್ರಮ್ಮ ಅವರನ್ನು ಅಭಿನಂದಿಸಲಾಯಿತು. ಬಸವಜ್ಞಾನ ಸೆಂಟರ್ ಅಧ್ಯಕ್ಷೆ ಓಂಕಾರೇಶ್ವರಿ ವೀರಶೈವ ಲಿಂಗಾಯತ ವೇದಿಕೆ ಅಧ್ಯಕ್ಷ ಅಶೋಕ್ ಪಾಟೀಲ್ ಕಾರ್ಯದರ್ಶಿ ಎಂ.ಎಚ್. ಪಾಟೀಲ್ ಭೂಮಿಕ ಸೇವಾ ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ ಕನ್ನಡ ಸೇನೆ ಖಜಾಂಚಿ ರಾಜೇಂದ್ರ ಕೊಣ್ಣೂರ ನಿರ್ದೇಶಕರಾದ ಶಿವಣ್ಣ ವೀರಭದ್ರಪ್ಪ ಪರಮೇಶ್ ಮಲ್ಲಿಕಾರ್ಜುನ ಕೊಂಗಿ ರಾಜಪ್ಪ ಆಟೋ ಮಂಜು ಉಮಾಪತಿ ಜಿ. ರಾಜಶೇಖರ್ ರಾಜಪ್ಪ ಭಾಗವಹಿಸಿದ್ದರು.