ಯಲಹಂಕ ನಿಲ್ದಾಣದ ಬಳಿ ಎನ್ಇಎಸ್ ಅಂಡರ್ಪಾಸ್ ನಿರ್ಮಾಣಕ್ಕೆ ಬಿಬಿಎಂಪಿ₹ 8.03 ಕೋಟಿ ಅನುದಾನ ನೀಡದಿರುವುದು, ಚನ್ನಪಟ್ಟಣದ ಬಳಿಮೇಲು ಸೇತುವೆ ಪೂರ್ಣಗೊಂಡಿದ್ದರೂ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಭೂಮಿ ಹಸ್ತಾಂತರ ವಿಳಂಬವಾಗಿರುವುದು,ತುಮಕೂರು – ರಾಯದುರ್ಗ ಹೊಸ ಮಾರ್ಗಕ್ಕೆ ತುಮಕೂರು ಜಿಲ್ಲೆಯಲ್ಲಿ ಭೂಸ್ವಾಧೀನ ಬಾಕಿ ಇರುವುದು ಇತ್ಯಾದಿ ಸಂಸದರಿಗೆ ಅಸಮಾಧಾನ ಉಂಟುಮಾಡಿದವು.