ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿದ್ಯುತ್ ವ್ಯತ್ಯಯ

Last Updated 15 ಫೆಬ್ರುವರಿ 2020, 13:23 IST
ಅಕ್ಷರ ಗಾತ್ರ

ಬೆಂಗಳೂರು: ಬಾಣಸವಾಡಿ, ಎಲ್‌.ಆರ್.ಬಂಡೆ ಹಾಗೂ ಹೆಬ್ಬಾಳ ವಿದ್ಯುತ್‌ ಉಪಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಇರುವುದರಿಂದ ಫೆ.15ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವ್ಯತ್ಯಯ ಎಲ್ಲೆಲ್ಲಿ?

ಕೆ.ಚನ್ನಸಂದ್ರ, ಚಳ್ಳಕೆರೆ, ಹೊರಮಾವು, ಲಿಂಗರಾಜಪುರ, ಹೆಣ್ಣೂರು, ಗೆದ್ದಲಹಳ್ಳಿ, ಕೊತ್ತನೂರು, ಎಚ್‌ಬಿಆರ್ ಬಡಾವಣೆ, ಬಾಬೂಸಾಪಾಳ್ಯ, ಬಾಣಸವಾಡಿ, ಕೆ.ಜಿ.ಹಳ್ಳಿ, ಬಿ.ಚನ್ನಸಂದ್ರ, ಭೈರತಿ, ಹನುಮಂತ ನಗರ, ಕಸ್ತೂರಿ ನಗರ, ಆರ್‌.ಟಿ. ನಗರ, ಕೆಂಪಾಪುರ, ನಾಗವಾರ, ಥಣಿಸಂದ್ರ, ಗೋವಿಂದಪುರ, ಜಯಮಹಲ್ ರಸ್ತೆ, ಮುನಿರೆಡ್ಡಿ ಪಾಳ್ಯ, ಜೆ.ಸಿ.ನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT