ಬೆಂಗಳೂರು: ‘ಮನೆ ಮನೆ ತಿರುಗಿ ಜಗುಲಿಯಲ್ಲಿದ್ದ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ, ಸಂಪಾದಿಸಿ, ಸಂರಕ್ಷಿಸಿ ಅವುಗಳನ್ನು ಜನರ ಕೈಗೆ ಕೊಟ್ಟವರು ಡಾ. ಫ.ಗು. ಹಳಕಟ್ಟಿ. ಅವರ ಅಂದಿನ ಪರಿಶ್ರಮ ಇಂದು ಎಲ್ಲ ಶಿವಶರಣರ ವಚನಗಳು ದೇಶದ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿವೆ’ ಎಂದುವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.