ಲಾಲ್ಬಾಗ್ನಲ್ಲಿ ಡಿ.14ರಂದು ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದ ಉದ್ಯಮಿ ಭೀಮ್ ಚಂದ್ ಎಂಬುವವರನ್ನು ಅಡ್ಡಗಟ್ಟಿದ್ದ ಆರೋಪಿ ಭರತ್, ತಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ‘₹ 1 ಲಕ್ಷ ನೀಡದಿದ್ದರೆ ಸುಳ್ಳು ಕೇಸ್ನಲ್ಲಿ ನಿನ್ನ ಮಗ ಹಾಗೂ ನಿನಗೆ ಪಾಠ ಕಲಿಸುತ್ತೇನೆ’ ಎಂದು ಬೆದರಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು.