‘ಆರೋಪಿಯ ಮಾತನ್ನು ನಂಬಿದ್ದ ಛಾಯಾಕುಮಾರ್, ಜೂನ್ 26ರಂದು ಬೆಳಿಗ್ಗೆ ಬನಶಂಕರಿ ಮೆಟ್ರೊ ನಿಲ್ದಾಣದ ಬಳಿ ವ್ಯಕ್ತಿಯನ್ನು ಭೇಟಿಯಾಗಿ ₹ 2 ಲಕ್ಷ ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಆರೋಪಿ, ತನ್ನ ಬಳಿಯ ಚೀಲ ಕೊಟ್ಟು ಹೊರಟು ಹೋಗಿದ್ದಾನೆ. ಚೀಲ ನೋಡಿದಾಗ, ಹಳೇ ರದ್ದಿ ಕಾಗದಗಳು ಮಾತ್ರ ಇದ್ದವು’ ಎಂದು ಹೇಳಿದರು.