‘ಕೊಲೆಯಾದ ಸುರೇಶ್ ಅವರ ಪುತ್ರಿ ದೂರು ನೀಡಿದ್ದಾರೆ. ಪ್ರಮುಖ ಆರೋಪಿ ಬದ್ರಿಪ್ರಸಾದ್ ಅಲಿಯಾಸ್ ಭದ್ರ ಹಾಗೂ ಇತರರಾದ ಮುನಿಸ್ವಾಮಿ, ರಾಜಪ್ಪ, ಮಹೇಶ್, ವೆಂಕಟೇಶ್, ಚಂದ್ರಶೇಖರ, ರವಿಶಂಕರ್, ಶಶಿಕಲಾ, ಶಿವಕುಮಾರ್, ರಾಮಪ್ಪ ಹಾಗೂ ಚೆನ್ನಕೃಷ್ಣಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.