‘ಹಿಂದೂಗಳಿಗೆ ನ್ಯಾಯ ಒದಗಿ ಸಲೆಂದೇ 50ಕ್ಕೂ ಹೆಚ್ಚು ಮಠಾಧೀಶರು ಮತ್ತು ಹಿಂದೂ ಪರ ಸಂಘಟನೆಗಳು ಚರ್ಚಿಸಿ ಈ ಒಕ್ಕೂಟವನ್ನು ರಚಿಸ ಲಾಗಿದೆ. ಮೀಸಲಾತಿ ನೀಡುವಂತೆ ರಾಜ್ಯ ಮತ್ತು ಕೇಂದ್ರ ಬಿಜೆಪಿ ಮುಖಂಡರಿಗೆ ಮನವಿ ಸಲ್ಲಿಸಿ, ವಿಜಯ ದಶಮಿಯವರೆಗೂ ಕಾದು ನೋಡುತ್ತೇವೆ’ ಎಂದು ಮಠಾಧೀಶರ ಧರ್ಮ ಪರಿಷತ್ ರಾಜ್ಯ ಕಾರ್ಯದರ್ಶಿ ಅಭಿನವ ಹಾಲಸ್ವಾಮೀಜಿ ಮಾಹಿತಿ ನೀಡಿದರು.