ಕವಿ ಕೆ.ಸತ್ಯನಾರಾಯಣ,‘ಶಿವಪ್ರಕಾಶ್ ಅವರ ಕಾವ್ಯ ಪಾವಿತ್ರ್ಯವನ್ನು ನಿರಾಕರಿಸುವುದಿಲ್ಲ. ತಮ್ಮ ಕಾವ್ಯಕ್ಕೆ ಅಗತ್ಯವಾದ ಪಾವಿತ್ರ್ಯವನ್ನು ಆ ಸಂದರ್ಭಕ್ಕೆ ಅನುಗುಣವಾಗಿ ನೀಡಿರುತ್ತಾರೆ. ಪ್ರಾರ್ಥನಾ ಮನೋಭಾವದ ಕವಿಯಾದ ಅವರು, ಕಾವ್ಯಗಳಲ್ಲಿ ತಮ್ಮ ಬಗ್ಗೆ ಹಾಗೂ ನಮ್ಮ ಪರವಾಗಿಯೂ ಪ್ರಾರ್ಥಿಸಿಕೊಳ್ಳುತ್ತಾರೆ’ ಎಂದರು.