‘ಕ್ಷೇತ್ರಕ್ಕೆ ಭೇಟಿ ನೀಡಿದಾಗ, ಯಾರೋ ಒಬ್ಬರು ನೀರಿಲ್ಲ, ಈಗಲೇ ಪೈಪ್ಲೈನ್ ಹಾಕಿಸಿ ನೀರು ಕೊಡಿ ಎಂದು ಬೇಡಿಕೆ ಇಡುತ್ತಾರೆ. ತುಸು ಏರು ದನಿಯಲ್ಲಿ ಕೇಳಿ, ಒಬ್ಬರೋ ಇಬ್ಬರೋ ದೊಡ್ಡದಾಗಿ ಮಾತನಾಡಿದ ಕೂಡಲೇ ಮೊಬೈಲ್ಗಳಲ್ಲಿ ವಿಡಿಯೊ ಆಗಿ ವೈರಲ್ ಆಗುತ್ತದೆ. ಆಗ ಆಂಜನೇಯನಿಗೆ ವಿರೋಧ, ಪ್ರತಿಭಟನೆ ಎಂದೆಲ್ಲ ಸುದ್ದಿಯಾಗುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.