ಮಾಹಿತಿಯೇ ಇರಲಿಲ್ಲ:‘ಭಾನುವಾರ ನಮ್ಮ ಅಂಗಡಿಯ ಎದುರೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಡೆಯು
ತ್ತಿತ್ತು. ನಟ ಮುರಳಿ ಬಂದಿದ್ದರು. ಆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮಧ್ಯಾಹ್ನ 1ರ ವೇಳೆಗೆ ರಸ್ತೆಯಲ್ಲಿ ನೀರು ಹರಿಯತೊಡಗಿತು. ಒಳಚರಂಡಿ ನೀರು ಇರಬಹುದು ಎಂದುಕೊಂಡು ಸುಮ್ಮನಾದೆ. ನೆಲದ ಮೇಲಿದ್ದ ಕೆಲವು ವಸ್ತುಗಳನ್ನು ಯಂತ್ರಗಳ ಮೇಲೆ ಇಟ್ಟೆ. ಆದರೆ, ಅದಾಗಿ 10 ನಿಮಿಷಗಳಲ್ಲೇ ಸಾಕಷ್ಟು ನೀರು ದಿಢೀರನೇ ಅಂಗಡಿಯೊಳಗೆ ನುಗ್ಗಿತು’ ಎಂದು ಲಾವಣ್ಯ ಹೇಳಿದರು.