ಬಿಜೆಪಿ ಯುವ ಮೋರ್ಚಾ ಮಂಗಳವಾರ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನಲ್ಲಿಏರ್ಪಡಿಸಿದ್ದ ‘ಯುವ ಸಂವಾದ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತನಗೆ ‘ಬಾಸ್’ ಇದ್ದಂತೆ ಎಂದು ಹೇಳಿದಾಗ, ‘ಯಾರೂ ಬಾಸ್ ಅಲ್ಲ, ಎಲ್ಲರೂ ಪಾಲುದಾರರು. ಇದೇ ನಾವು ಮಾಡುವ ತಪ್ಪು, ಜೀವನಕ್ಕೆ ಇದು ಮತ್ತೊಂದು ಪಾಠ ಆಗಬೇಕು’ ಎಂದರು.