‘ಇದೆಲ್ಲದಕ್ಕೆ ಕಡಿವಾಣ ಹಾಕಿ ಸುಂದರ ತಾಣವಾಗಿಸಲು ಸಂಕಲ್ಪ ಮಾಡಿದ ಸಂಸ್ಥೆ, ಮೊದಲಿಗೆ ಕಸ ತೆರವುಗೊಳಿಸಿತು. ಬಳಿಕ ಹಳೆಯ ರೈಲಿಂಗ್ಗಳನ್ನು ಬದಲಿಸಿ ಹೊಸದಾಗಿ ಹಾಕಲಾಯಿತು. ಸಸಿಗಳನ್ನು ನೆಡುವ ಮೂಲಕ ಇಡೀ ಪ್ರದೇಶವನ್ನು ಹಸಿರುಮಯ ಮಾಡಲಾಯಿತು’ ಎಂದು ಇಂಡಿಯನ್ ಆಯಿಲ್ನ ರಾಜ್ಯದ ಮುಖ್ಯಸ್ಥ ಡಿ.ಎಲ್. ಪ್ರಮೋದ್ ತಿಳಿಸಿದ್ದಾರೆ.