‘ಅಧಿಕಾರ ದಾಹಕ್ಕಾಗಿ ಹಣ, ಹೆಂಡ ಮತ್ತು ಜಾತಿಯ ವಿಷಬೀಜ ಬಿತ್ತುತ್ತ ಪ್ರಾಮಾಣಿಕತೆ ಮಾರಿಕೊಂಡ ರಾಜಕಾರಣಿಗಳು ಇರುವವರೆಗೂ ಪ್ರಜಾಪ್ರಭುತ್ವಕ್ಕೆ ನ್ಯಾಯ ಸಿಗುವುದಿಲ್ಲ. ಕೋಮು ವೈರಾಣುವನ್ನು ಕೊರೊನಾ ವೈರಾಣುವಿನ ಹಾಗೆ ಬಿತ್ತಲಾಗುತ್ತಿದೆ. ಕೋಮುದ್ವೇಷದಲ್ಲಿ ದೇಶವೇ ಹೊತ್ತಿ ಉರಿಯುತ್ತಿರುವ ಅರಿವು ನಮಗಿದ್ದರೂ, ಸಾಹಿತ್ಯ, ಕಲೆ, ಮಾಧ್ಯಮಗಳು ಸೇರಿ ಯಾವುದೇ ವಲಯಗಳಲ್ಲಿ ಕ್ರಿಯಾಶೀಲಗೊಳಿಸಲು ಸಾಧ್ಯವಾಗುತ್ತಿಲ್ಲ’ ಎಂದರು.