ಚಿತ್ರ 2: ಚಿಕ್ಕನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಗರ್ಭಿಣಿತಾಯಂದರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಸೀಮಂತ ಕಾರ್ಯಕ್ರಮ ನಡೆಸಿಕೊಟ್ಟರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನೀಲವ್ವ ಅಂದಪ್ಪನಹಳ್ಳಿ ರಾಮಚಂದ್ರೇಗೌಡ ರಾಮಕೃಷ್ಣಯ್ಯ ತಹಸಿಲ್ದಾರ್ ಎಚ್.ಶ್ರೀನಿವಾಸ್ ತಾಲ್ಲೂಕು ಪಂ.ಕಾರ್ಯನಿರ್ವಾಹಣಾಧಿಕಾರಿ ಬಿಂದು ಪಂ.ಸದಸ್ಯರಾದ ಉಮಾಶಂಕರ್ ಗಿಲ್ಕಾ ನಾಯಕ್ ಇದ್ದಾರೆ.
ಚಿತ್ರ 1: ಚಿಕ್ಕನಹಳ್ಳಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿದರು.