ವರ್ಗಾವಣೆಯಾದವರು:
ಅಲೋಕ್ ಕುಮಾರ್–ವಿಶೇಷ ಆಯುಕ್ತ, ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ.
ಸೀಮಂತ್ ಕುಮಾರ್ ಸಿಂಗ್–ಎಡಿಜಿಪಿ, ಬಿಎಂಟಿಎಫ್, ಹರಿಶೇಖರನ್ –ಎಡಿಜಿಪಿ, ಗೃಹ ರಕ್ಷಕ ದಳ ಹಾಗೂ ನಾಗರಿಕ ಭದ್ರತೆ. ಎಂ.ನಂಜುಂಡಸ್ವಾಮಿ– ಎಡಿಜಿಪಿ, ಅಗ್ನಿಶಾಮಕ ದಳ ಹಾಗೂ ಎಸ್ಡಿಆರ್ಪಿ. ಡಾ.ಕೆ. ತ್ಯಾಗರಾಜನ್, ಐಜಿಪಿ, ಪೂರ್ವ ವಲಯ, ದಾವಣಗೆರೆ. ಅಮಿತ್ ಸಿಂಗ್ –ಡಿಐಜಿ, ಪಶ್ಚಿಮ ವಲಯ. ಶಂತನು ಸಿಂಹ-ಡಿಐಜಿ, ಕೇಂದ್ರ ಸೇವೆ. ಡಾ.ದಿವ್ಯಾ ವಿ. ಗೋಪಿನಾಥ್–ಡಿಐಜಿ, ಎಫ್ಎಸ್ಎಲ್ ವಿಭಾಗ. ಸುಧೀರ್ ಕುಮಾರ್ ರೆಡ್ಡಿ, ಡಿಐಜಿ, ಅರಣ್ಯ ಘಟಕ. ಆರ್.ಚೇತನ್ –ಡಿಐಜಿ –ಪೊಲೀಸ್ ಕಮಿಷನರ್, ಕಲಬುರಗಿ.