‘ಯಶವಂತಪುರ ವಾರ್ಡ್ನ 7ನೇ ಅಡ್ಡರಸ್ತೆಯಲ್ಲಿ ಶನಿವಾರ ಸಂಜೆ ನಡೆದ ಗಲಾಟೆ ಸಂಬಂಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಚಂದ್ರಪ್ಪ ಜಿಗಳಿ ದೂರು ನೀಡಿದ್ದಾರೆ. ಜಿ.ಕೆ.ವೆಂಕಟೇಶ್, ನಿರ್ಮಲಾ, ಸಲ್ಮಾನ್, ಆಟೊ ಸತೀಶ್, ಮಂಜು, ಅಯೂಬ್, ರಘು, ಅನ್ನಮ್ಮ ಮಂಜು, ಅನಿತಾ, ರೇಖಾ, ಗುಲಾಬ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.