ಸಭೆಯಲ್ಲಿ ಶಾಸಕರಾದ ಎಚ್.ಕೆ. ಪಾಟೀಲ (ಗದಗ), ಈಶ್ವರ ಖಂಡ್ರೆ (ಭಾಲ್ಕಿ), ಬಿ. ನಾರಾಯಣರಾವ್ (ಬಸವಕಲ್ಯಾಣ), ರಹೀಂ ಖಾನ್ (ಬೀದರ್ ನಗರ), ಉಮೇಶ ಜಾಧವ್ (ಚಿಂಚೋಳಿ), ಶರಣಬಸಪ್ಪದರ್ಶನಾಪುರ (ಶಹಾಪುರ), ಸುಬ್ಬಾರೆಡ್ಡಿ (ಬಾಗೇಪಲ್ಲಿ), ವಿಧಾನಪರಿಷತ್ ಸದಸ್ಯರಾದ ಬಸವರಾಜ ಪಾಟೀಲ ಇಟಗಿ, ಅಬ್ದುಲ್ ಜಬ್ಬಾರ್, ಶ್ರೀನಿವಾಸ ಮಾನೆ ಇದ್ದರು.