ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ನೈಜ ಸಮಸ್ಯೆ ಎದುರಿಸುವುದನ್ನು ಕಲಿಯಿರಿ: ಅಪ್ರಮೇಯ ರಾಧಾಕೃಷ್ಣ

ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅಪ್ರಮೇಯ ರಾಧಾಕೃಷ್ಣ
Published : 25 ಸೆಪ್ಟೆಂಬರ್ 2024, 16:22 IST
Last Updated : 25 ಸೆಪ್ಟೆಂಬರ್ 2024, 16:22 IST
ಫಾಲೋ ಮಾಡಿ
Comments
ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ 28ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಟ್ಯಾಕ್ಸಿಫಾರ್‌ಶ್ಯೂರ್ ಮತ್ತು ಕೂ ಸಂಸ್ಥೆಯ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಮನಿಷಾ ಎ. ಗೌಡ ಅವರಿಗೆ ಚಿನ್ನದ ಪದಕ ಮತ್ತು ಮೆರಿಟ್ ಪ್ರಮಾಣಪತ್ರ ಪ್ರದಾನ ಮಾಡಿದರು. ಕುಲಸಚಿವೆ (ಮೌಲ್ಯಮಾಪನ) ಸವಿತಾ ರಾಣಿ ರಾಮಚಂದ್ರನ್, ನಿರ್ದೇಶಕ ರಾಜಾಸಾಬ್ ಎ.ಎಚ್. ಮುಖ್ಯ ಶೈಕ್ಷಣಿಕ ಸಲಹೆಗಾರ ಕರಿಸಿದ್ದಪ್ಪ, ಬೆಳ್ಳಿ ಪದಕ ವಿಜೇತರಾದ ಶ್ರೇಯಾ ಮೆರೀನ್ (3ನೇ ಸ್ಥಾನ), ಶಂಕರ್ ಆರ್. (2ನೇ ಸ್ಥಾನ), ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ವಿ. ಪಾರ್ಶ್ವನಾಥ್, ನಿರ್ದೇಶಕಿ ಮಾನಸಾ ನಾಗಭೂಷಣಂ ಉಪಸ್ಥಿತರಿದ್ದರು. –ಪ್ರಜಾವಾಣಿ ಚಿತ್ರ
ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ 28ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಟ್ಯಾಕ್ಸಿಫಾರ್‌ಶ್ಯೂರ್ ಮತ್ತು ಕೂ ಸಂಸ್ಥೆಯ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಮನಿಷಾ ಎ. ಗೌಡ ಅವರಿಗೆ ಚಿನ್ನದ ಪದಕ ಮತ್ತು ಮೆರಿಟ್ ಪ್ರಮಾಣಪತ್ರ ಪ್ರದಾನ ಮಾಡಿದರು. ಕುಲಸಚಿವೆ (ಮೌಲ್ಯಮಾಪನ) ಸವಿತಾ ರಾಣಿ ರಾಮಚಂದ್ರನ್, ನಿರ್ದೇಶಕ ರಾಜಾಸಾಬ್ ಎ.ಎಚ್. ಮುಖ್ಯ ಶೈಕ್ಷಣಿಕ ಸಲಹೆಗಾರ ಕರಿಸಿದ್ದಪ್ಪ, ಬೆಳ್ಳಿ ಪದಕ ವಿಜೇತರಾದ ಶ್ರೇಯಾ ಮೆರೀನ್ (3ನೇ ಸ್ಥಾನ), ಶಂಕರ್ ಆರ್. (2ನೇ ಸ್ಥಾನ), ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ವಿ. ಪಾರ್ಶ್ವನಾಥ್, ನಿರ್ದೇಶಕಿ ಮಾನಸಾ ನಾಗಭೂಷಣಂ ಉಪಸ್ಥಿತರಿದ್ದರು. –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT