ಎಸ್.ಜಿ.ಸಿದ್ಧರಾಮಯ್ಯ,ಬಂಜಗೆರೆ ಜಯಪ್ರಕಾಶ್, ಚಂದ್ರಶೇಖರ್ ತಾಳ್ಯ, ಹಿ.ಶಿ.ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ,ಪುರುಷೋತ್ತಮ ಬಿಳಿಮಲೆ,ರೂಪ ಹಾಸನ್,ರುದ್ರಪ್ಪ ಹನಗವಾಡಿ, ಬಿ.ಟಿ.ಲಲಿತಾನಾಯಕ್,ವಸುಂಧರಾ ಭೂಪತಿ, ನಲ್ಲೂರು ಪ್ರಸಾದ್,ಕೆ.ಪುಟ್ಟಸ್ವಾಮಿ ಹಾಗೂ ಕೆ.ಷರೀಫ ಅವರು ಈ ಕುರಿತು ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.