‘ಹೊನ್ನಪ್ಪ ಅವರು ಭಾನುವಾರ ರಾತ್ರಿ ಅಗರ ಕಡೆಯಿಂದ ಜಯಂತಿ ಗ್ರಾಮದ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಅಡುಗೆ ಅನಿಲ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ಅದೇ ಮಾರ್ಗದಲ್ಲಿ ನಿಂತಿತ್ತು. ಅದನ್ನು ಹೊನ್ನಪ್ಪ ಗಮನಿಸಿರಲಿಲ್ಲ. ವೇಗವಾಗಿ ಹೊರಟಿದ್ದ ಬೈಕ್, ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು’ ಎಂದು ತಿಳಿಸಿದರು.