‘ಕೆನರಾ ಬ್ಯಾಂಕ್ನ ಅಂದಿನ ವ್ಯವಸ್ಥಾಪಕಿ ಸುಲಕ್ಷಾ ಪೆಡನೇಕರ್ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ನಿಗಮದ ಸಿಬ್ಬಂದಿಯಾದ ಎಚ್.ಆರ್.ಅರುಣ್ಕುಮಾರ್, ಜೆ.ಜಿ.ಪದ್ಮನಾಭ್, ಇಂದಿರಮ್ಮ, ಪಿ. ಮಲ್ಲೇಶ್, ಎನ್. ಮುಕುಂದ, ಕಲ್ಪನಾ, ಪುಟ್ಟೀರಯ್ಯ, ಎಂ. ಲಿಂಗಣ್ಣ ಹಾಗೂ ಮಧ್ಯವರ್ತಿಗಳಾದ ಗೋವಿಂದರಾಜ್, ಮುರಳಿ, ಸೈಯದ್ ಸಾದಿಕ್, ಜಿಮರನ್ ಪಾಷ, ಅಮರ್, ಸತ್ಯನಾರಾಯಣ, ಜೆ. ಶ್ರೀಧರ್, ಕೆ. ಮಂಜುನಾಥ್, ಭುವನೇಶ್, ಕೋದಂಡರಾಮ್, ಜೀವರಾಜ್ ಸಹ ಆರೋಪಿಗಳಾಗಿದ್ದಾರೆ’ ಎಂದು ಪೊಲೀಸರು ವಿವರಿಸಿದರು.