‘ಪ್ರಕೃತಿಯನ್ನು ತೇಜಸ್ವಿ ಅವರಷ್ಟು ಪ್ರೀತಿಸಿದವರನ್ನು ನಾನುನೋಡಿಯೇ ಇಲ್ಲ. ತಮ್ಮ ಬದುಕು ಬರಹದ ಮೂಲಕ ಅವರು ಹೆಸರು ಮಾಡಿದವರು.ಎಂದಿಗೂ ತಾನು ಕುವೆಂಪು ಮಗ ಎಂದು ಹೇಳಿ, ಲಾಭ ಪಡೆಯುವ ಪ್ರಯತ್ನ ಮಾಡಿಲ್ಲ. ಎಲ್ಲರೂ ತೇಜಸ್ವಿಯಾಗಲು ಸಾಧ್ಯವಿಲ್ಲ. ಆದರೆ, ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ
ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.