ಹಬ್ಬಕ್ಕೆ ಬಂದಿದ್ದರು: ‘ಹುಬ್ಬಳ್ಳಿಯಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದ ಉಮೈದ್ ಅಹಮ್ಮದ್, ಬಕ್ರೀದ್ ಹಬ್ಬಕ್ಕಾಗಿ ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಇತ್ತೀಚೆಗಷ್ಟೇ ಬಂದಿದ್ದರು. ಹಬ್ಬ ಮುಗಿಸಿ ಕುಟುಂಬದ ಜೊತೆ ಕೆಲದಿನ ಕಾಲ ಕಳೆದಿದ್ದ ಉಮೈದ್, ಹುಬ್ಬಳ್ಳಿಗೆ ಹೋಗುವುದಾಗಿ ಪೋಷಕರಿಗೆ ಹೇಳಿ ಶನಿವಾರ ಮನೆ ಬಿಟ್ಟಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.