ಬುಧವಾರ, 6 ಆಗಸ್ಟ್ 2025
×
ADVERTISEMENT
ADVERTISEMENT

ಅಲ್ಪಸಂಖ್ಯಾತ ಇಲಾಖೆಯ ಅನುದಾನದಲ್ಲಿ ಶೇ 70ರಷ್ಟು ಶಿಕ್ಷಣಕ್ಕೆ: ಜಮೀರ್ ಅಹ್ಮದ್

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಾಗಾರ
Published : 6 ಆಗಸ್ಟ್ 2025, 14:31 IST
Last Updated : 6 ಆಗಸ್ಟ್ 2025, 14:31 IST
ಫಾಲೋ ಮಾಡಿ
Comments
‘ದೇವೇಗೌಡ ರಾಜಕೀಯ ಗುರು’
ಎಲ್ಲರಿಗೂ ಒಬ್ಬರು ಗುರು ಇರುತ್ತಾರೆ. ನನಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೇ ರಾಜಕೀಯ ಗುರು’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಮರಿಸಿದರು. ‘ನಾನೀಗ ಕಾಂಗ್ರೆಸ್‌ ಪಕ್ಷದಲ್ಲಿ ಇರಬಹುದು. ಪಕ್ಷ ಬದಲಾದರೆ ಗುರು ಬದಲಾಗಲ್ಲ. ರಾಜಕೀಯ ಕ್ಷೇತ್ರದಲ್ಲಿ ನನ್ನನ್ನು ಬೆಳೆಸಿದವರನ್ನು ನಾನು ನೆನಪು ಮಾಡಿಕೊಳ್ಳಲೇಬೇಕು. ಅವರು ಬಹಳ ಬಡತನದಿಂದ ಮೇಲಕ್ಕೆ ಬಂದವರು. ಪ್ರಧಾನಿಯೂ ಆದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT